ಹೂವನು ಮುಚ್ಚಿಡಬಹುದು

ಹೂವನು ಮುಚ್ಚಿಡಬಹುದು

ಹೂವನು ಮುಚ್ಚಿಡಬಹುದುಕಂಪನು ಬಚ್ಚಿಡಬಹುದೆ?ಮುತ್ತನು ಮುಚ್ಚಿಡಬಹುದುನಾಚಿಕೆ ಬಚ್ಚಿಡಬಹುದೆ?ದೀಪವ ಮುಚ್ಚಿಡಬಹುದುಸೂರ್ಯನ ಬಚ್ಚಿಡಬಹುದೆ? ಆನೆಯ ಪಳಗಿಸಬಹುದುಅಂಕುಶದ ಮೊನೆಯಲ್ಲಿಹಕ್ಕಿಯ ಬಂದಿಸಬಹುದುಪಂಜರದ ನೆರಳಲ್ಲಿಮಾನವನಾ ಬಗ್ಗಿಸಬಹುದುಆಸೆಯ ಇಕ್ಕಳದಲ್ಲಿ ಕನ್ನಡ - ಇಂಗ್ಲಿಷ್‌ - ತಮಿಳಿನಲ್ಲಿ ಈ ಹಾಡನ್ನು ಕೇಳಿ https://youtu.be/XBa6E3JsDG4?si=OKfT6AybiaCq6If_ ಇರುವೆಗೆ ಖೆಡ್ಡಾ ತೋಡಿದರೆಹೆರಿಗೆ ಮನೆಯಾಗಿತ್ತುಇರುವೆಗೆ ಪಂಜರವ ಇಟ್ಟರೆಬಯಲ ಗೂಡಾಗಿತ್ತುಇರುವೆಗೆ…

ಬಯಲ ಕನ್ನಡಿ

ಮುಖ ಕಾಣಲುಮನೆಯ ಕನ್ನಡಿಯ ಎದುರು ನಿಂತರೆನನ್ನ ಮುಖಮತ್ತು ಬರೀ ವಸ್ತುಗಳೇನಾನು ಒಂಟಿ ಬೇಸಿಗೆಯ ತೊರೆದು ಹಾರಿ ಹೋದ ಹಕ್ಕಿಗಳುಮಳೆಗಾಲಕ್ಕೆ ಮತ್ತೆ ಬಂದಂತೆ ನೆನಪುಗಳುಚಳಿಗಾಲದ ಹಿಮಕೊರತೆಗಳಅ ಊರು ಈ ಕೇರಿನಡು ನಡುವೆ ಮಣ್ಣ ಹೊತ್ತು ಹರಿವ ಹಳ್ಳ ಕೊಳ್ಳಗಳು https://youtu.be/vWDtgElKojo?si=cEdqWCGeIYj5bbRL ಬಾಲ್ಯದಲಿ ಪಕ್ಕದ…

ನದಿಯು ಹರಿದಿದೆ

ನದಿಯು ಹರಿದಿದೆಎದೆಯಿಂದ ಎದೆಗೆತರುಲತೆ ಉಸಿರಿವೆಎಲೆ ಬಿಚ್ಚಿ ನುಲಿದಿವೆಹಗಲಿರುಳು ತಡಕಾಡಿವೆ ನಲ್ಲೆಯ ಮುತ್ತಲಿ ಅಡಗಿದೆಯೊ ಮತ್ತುನೀರಿಂದಾಕಾಶಕೆ ಹಾರಿದೆ ಹಕ್ಕಿರಕ್ಕೆಯ ಸದ್ದು ಗಾಳೀಲಿ ಲೀನ https://youtu.be/Afk7rPXyCl8?si=w7ufYNukr15CWwSK ಮೀನಿನ ಒಡಲೊಳು ಹರಿದಿದೆ ನೀರುಕಾಯದ ಮಾಯೆಗೆ ತೆರೆದಿದೆ ಕಣ್ಣುಬಾಣವು ನಾಟಿ ಮಳೆಕಾವು ನನ್ನೊಳಗೆ ಹನಿಗೊಂಡಿವೆ ಕಣ್ಣು ಹರುಷದಲಿವರ್ಷದಾರೆ…

ನಾನೊಂದು ಮರ

ನಾನೊಂದು ಮರನೀನೊಂದು ಮರಒಂದೇ ತಾವು ನಮಗೆಯಾಕೋ ಹನಿಯಾ ಸುಳಿವಿಲ್ಲಮುಗಿಲೆಡೆಗೆ ನಮ್ಮ ಧ್ಯಾನ ಯಾರೋ ಇಬ್ಬರು ಬಂದುನೆರಳಲಿ ಕನಸ ಕಂಡುಒಣಗಿದ ನೆಲವ ನೀರು ತಬ್ಬಿಎಲ್ಲಾ ಕಾಡಯ್ತುಕಾಡೆಲ್ಲಾ ಹಾಡಾಯ್ತು https://youtu.be/95Z6fZYOKKM?si=C9H3bczTOnYjBsRn&sfnsn=wiwspwa ಕತ್ತಲು ಸರಿದು ಕಣ್ಣು ತೆರೆದುಹುಟ್ಟಿದ ಮಗುವಿನ ಕೇಕೆಮುಗಿಲು ನೆಲಕೆ ಮಳೆಯಾ ಪರದೆಮಣ್ಣೇ ಪದವಾಯ್ತುಪದವೆಲ್ಲಾ…

ಸುಡುವ ಭೂಮಿಯ ಮೇಲೆ

ಸುಡುವ ಭೂಮಿಯ ಮೇಲೆಮೋಡ ಕಣ್ಣ ಹಾಯಿಸಿಹೊಲಗದ್ದೆ ಬಯಲಲಿಜೀವ ಜೀವದ ಹಾಡು https://youtu.be/Ddk34Zh45vY?si=H3VVjBZz58RVT5Lv ಅರೆ ಹೊಟ್ಟೆ ಬರಿ ಮೈಯಕಾದ ಕಣ್ಣುಗಳಲ್ಲಿಬೆಂದಿರುವ ಕನಸಿಗೆಜೀವ ಜೀವದ ಹಾಡು ಮನುಜ ಮನುಜರ ನಡುವೆಕೊಳೆತಿರುವ ಪ್ರೀತಿಬೇರೂರಿ ಚಿಗುರೊಡೆದುಜೀವ ಜೀವದ ಹಾಡು ಬೀಜದಿಂದ ಮರ ಹುಟ್ಟಿ ಮರಮರಕೂ ಬಳ್ಳಿ ಹಬ್ಬಿಹೂ…
ಹರಿಯುತ್ತಲೇ ಇದೆ ಪ್ರೀತಿ  ಪ್ರೇಮದೊಡನಾಡಿಯಾಗಿ

ಹರಿಯುತ್ತಲೇ ಇದೆ ಪ್ರೀತಿ ಪ್ರೇಮದೊಡನಾಡಿಯಾಗಿ

ಆದಿಯ ಎದೆಯೊಳಗೆ ಬಿದ್ದಅನಾದಿ ಪ್ರೀತಿಯ ಬೀಜ ಅಸ್ಫೋಟಿಸಿಆದಿ ಮೂಲ ಶಿವನೊಳಗೆ ಲೀನವಾಗಿ ಗಂಗೆಯಾಗಿ ನೆಲಕ್ಕಿಳಿದು…ಗೌರಿಯ ಜಗದ ನಡಿಗೆಯಾಗಿ ಪ್ರೀತಿಪ್ರೇಮ ಮೂಲ ಕೃಷ್ಣನೊಳಗೆ ರಾಧೇ ಕೊಳಲ ನಾದ,ಅದು ಅವನ ಹೃದಯ ಸದ್ದಿನ ನವಿಲ ನೃತ್ಯಲೋಕಪಾಲ ವಿಷ್ಣುವಿನೊಳಗೆ ನಾಭಿಯಿಂದರಳಿದ ಕಮಲ ಮುಖಸರ್ವವರದೇ ಲಕ್ಷ್ಮಿಯ ಸಖಗರುಡನಾಗಿ…
ಬಯಲ ಕನ್ನಡಿ

ಬಯಲ ಕನ್ನಡಿ

ಜೀವ ಭಾವ ಪದಗಳುಸಾಹಿತ್ಯ: ನಾಗತಿಹಳ್ಳಿ ರಮೇಶ್ ಸಂಗೀತ :ಮ್ಯಾಂಡೊಲಿನ್ ಪ್ರಸಾದ್ವಾದ್ಯ ಸಂಯೋಜನೆ : ಕಿಶನ್ ಮೂರ್ತಿ ಗಾಯನ: ಹೇಮಂತ್, ಎಂ.ಡಿ.ಪಲ್ಲವಿ ಬಾಳ ದಾರಿಯಲಿಜೀವ ಜೀವಗಳುಬೆಸೆಯುತ್ತವೆನೋಯುತ್ತವೆನರಳುತ್ತಿವೆಬೇಯುತ್ತಿವೆಪ್ರತಿ ಜಾಡಿನ ಅರಿವಿದ್ದರೂ…. ಈ ಬದುಕ ಬಲೆಯಲಿಆ ಒಲವ ಹಂಬಲಿಸುವಮುಖ ಮುಖಗಳನು ಕಾಣಲಾಗದೆಕಲ್ಲುಗೂಟದಂತೆ ಇದ್ದೇ ಬಿಡುತ್ತವೆ.!? ಮುಟ್ಟಿದರೆ…