ಶ್ರೀ ಸತ್ಯವಾಣಿ ವಿದ್ಯಾಸಂಸ್ಥೆಗಳ ವತಿಯಿಂದ 2024-25 ನೇ ಸಾಲಿನ “ಶ್ರೀ ಸತ್ಯವಾಣಿ ಪ್ರಶಸ್ತಿ ಪುರಸ್ಕಾರ” ಸಂದಿದೆ. ಈ ಸಂದರ್ಭದಲ್ಲೀ ನನ್ನ ಎದೆಯಾಳದ ಮನದಂಗಳದಿ ಮಾತುಕತೆ…
ಆತ್ಮೀಯರೆ, ನಿಮ್ಮೆಲ್ಲರ ಪ್ರೀತಿ ಕಾಳಜಿಗಳಿಗೆ ನನ್ನ ಎದೆಯಾಳದ ಕೃತಜ್ಞತೆಯ ಧನ್ಯತೆಯ ಸಲ್ಲಿಸುವೆ.
ಜೀವಜೀವದ ಅರಳಿಸುವ ನಿಮ್ಮೆಲ್ಲರ ಪ್ರೀತಿಗೆ
ನನ್ನ ಜೀವವೇ ಎಣೆ
ಕೂಡೋಣ ಕಟ್ಟೋಣ
ಬಾಳೋಣ ಬೆಳಗೋಣ
ಪ್ರೀತಿಯಿಂದ
ನಿಮ್ಮವ
— ನಾಗತಿಹಳ್ಳಿ ರಮೇಶ